Google search engine
ಮನೆUncategorizedಬೀದರ ನಗರದ ಸ್ವಾಮಿ ಅಯ್ಯಪ್ಪ ಭಕ್ತಾದಿಗಳು ಪ್ರತಾಪ್ ನಗರದಲ್ಲಿ ವಿಶೇಷ ಪಡಿಪೂಜೆ

ಬೀದರ ನಗರದ ಸ್ವಾಮಿ ಅಯ್ಯಪ್ಪ ಭಕ್ತಾದಿಗಳು ಪ್ರತಾಪ್ ನಗರದಲ್ಲಿ ವಿಶೇಷ ಪಡಿಪೂಜೆ

ಬೀದರ ನಗರದ ಸುದ್ದಿ ಮಕರ ಸಂಕ್ರಮಣದ ಪವಿತ್ರ ದಿನದಂದು ನಡೆಯುವ ಶಬರಿ ಮಲೈ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ತೆರಳುವ ಬೀದರ ನಗರದ ಸ್ವಾಮಿ ಅಯ್ಯಪ್ಪ ಭಕ್ತಾದಿಗಳು ಪ್ರತಾಪ್ ನಗರದಲ್ಲಿ ವಿಶೇಷ ಪಡಿಪೂಜೆ ಮಾಡಿದ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಶಬರಿ ಮಲೈಯಲ್ಲಿ ಈ ವರ್ಷದ ಮಕರ ಸಂಕ್ರಮಣದ ಪವಿತ್ರ ದಿನದಂದು ನಡೆಯುವ ಸ್ವಾಮಿ ಅಯ್ಯಪ್ಪ ವಿಶೇಷ ದರ್ಶನಕ್ಕೆ ತೆರಳುವ ಬೀದರ ನಗರದ ಭಕ್ತಾದಿಗಳು ಇಂದು ನಗರದ ಪ್ರತಾಪ್ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯನ್ನು ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲಾವನ್ನು ಧರಿಸಿದ ಭಕ್ತಾದಿಗಳು ಈ ವಿಶೇಷ ಪೂಜೆಯಲ್ಲಿ ಪ್ರತಾಪ್ ನಗರದ ಯುವ ಮುಖಂಡರಾದ ಅಂಬರೇಶ ಸ್ವಾಮಿ ವಿಶಾಲ ಸ್ವಾಮಿ,ರಾಹುಲ್, ಮಣಿಕಂಠ ಸ್ವಾಮಿ ಶಬರಿ ಮಲೈಗೆ ತೆರಳುವ ನೂರಾರು ಭಕ್ತಾದಿಗಳು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!