204ನೆಯ ಜಾತ್ರಾ ಮಹೋತ್ಸವದ ಹಿನ್ನಲೆ ಸಂತೋಷ್ ತಬಾಡಿಯ ಅವರ ನಿವಾಸದಳ್ಳಿ ಜಾತ್ರಾ ಮಹೋತ್ಸವಕ್ಕೆ ಬಂದ ಅತಿಥಿಗಳಿಗೆ ಅನ್ನ ದಾಸೋಹ ಮತ್ತು ತಂಪಾದ ಬಾದಾಮಿ ಹಾಲನ್ನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ರೋಟರಿ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಅಧ್ಯಕ್ಷರು ಹಾಗೂ ಸದ್ಯಸರು ಉಪಸ್ತಿದರಿದ್ದರು
ಸಂತೋಷ್ ತಬಾಡಿಯ ನಿವಾಸದಳ್ಳಿ; ಅನ್ನ ದಾಸೋಹ ಮತ್ತು ತಂಪಾದ ಬಾದಾಮಿ ಹಾಲನ್ನ ವಿತರಿಸುವ ಕಾರ್ಯಕ್ರಮ
ಸಂತೋಷ್ ತಬಾಡಿಯ ನಿವಾಸದಳ್ಳಿ; ಅನ್ನ ದಾಸೋಹ ಮತ್ತು ತಂಪಾದ ಬಾದಾಮಿ ಹಾಲನ್ನ ವಿತರಿಸುವ ಕಾರ್ಯಕ್ರಮ





