ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಷಿತ್, ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ. ]ಮೂಲತಃ ತೀರ್ಥಹಳ್ಳಿಯ ಹರ್ಷಿತ್ ಹಾಸ್ಟೆಲ್ನಲ್ಲಿದ್ದು ಓದಿಕೊಳ್ಳುತ್ತಿದ್ದಾರೆ. ನಾನು ಒಳ್ಳೆಯ ಅಂಕ ನಿರೀಕ್ಷೆ ಮಾಡಿದ್ದೆ. ಆದರೆ ಯಾಂಕ್ ನಿರೀಕ್ಷಿಸಿರಲಿಲ್ಲ. ಪ್ರಿನ್ಸಿಪಾಲ್ ಫೋನ್ ಮಾಡಿ ರ್ಯಾಂಕ್ ಬಂದ ವಿಚಾರ ತಿಳಿಸಿದರು. ಆಗ ನನಗೆ ಎರಡನೇ ರ್ಯಾಂಕ್ ಅಂತ ಗೊತ್ತಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಕ್ಕೆ ದ್ವಿತೀಯ ಯಾಂಕ್ ಪಡೆದ ಉಡುಪಿಯ ಹರ್ಷಿತ್
RELATED ARTICLES
Recent Comments
Hello world!
ಮೇಲೆ