ಪವಿತ್ರ ರಂಜಾನ್ ತಿಂಗಳಲ್ಲಿ 30 ದಿನಗಳ ಕಠಿಣ ಉಪವಾಸ ವೃತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ ಇಂದು ಅವನ ಪರಿಶ್ರಮದ ಬೆಲೆಯನ್ನು ಪಡೆಯುವ ದಿನವಾಗಿದೆ, ಅದಲ್ಲದೆ ರಂಜಾನ್ ಹಬ್ಬ ಭಾವೈಕ್ಯದ ದಿನವಾಗಿದೆ ಎಂದು ಕಾರ್ಕಳ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಜಹೀರ್ ಅಹ್ಮದ್ ಖಾಯ್ಕ ಇಂದು ಕಾರ್ಕಳದ ಜಾಮಿಯಾ ಮಸೀದಿಯ ಈದ್ದಾದಲ್ಲಿ ನೆರೆದಿರುವ ಮುಸ್ಲಿಂ ಬಾಂಧವರಿಗೆ ಉದ್ದೇಶಿಸಿ ಹೇಳಿದರು. ನಂತರ ಅವರು ರಂಜಾನ್ ಪ್ರಯುಕ್ತ ಪವಿತ್ರ ನಮಾಜ್ ಅನ್ನು ನೆರವೇರಿಸಿದರು.
ಕಾರ್ಕಳದ ಜಾಮಿಯಾ ಮಸಿದಿಯಲ್ಲಿ ರಂಜಾನ ಆಚರಣೆ
RELATED ARTICLES
Recent Comments
Hello world!
ಮೇಲೆ