Google search engine
ಮನೆUncategorizedಮನೀಶ್ ಮೌನ್ಸಿಲ್ ವಿರುದ್ಧ ಜಿಬಿಎ ನೌಕರರ ಸಂಘ ಗರಂ

ಮನೀಶ್ ಮೌನ್ಸಿಲ್ ವಿರುದ್ಧ ಜಿಬಿಎ ನೌಕರರ ಸಂಘ ಗರಂ

ಪದ್ಮನಾಭನಗರ: ಮನೀಶ್ ಮೌನ್ಸಿಲ್ ವಿರುದ್ಧ ಜಿಬಿಎ ನೌಕರರ ಸಂಘ ಗರಂ ಜಿಬಿಎ ನೌಕರರ ಸಂಘವು ಕಂದಾಯ ಇಲಾಖೆ ಆಯುಕ್ತ ಮನೀಶ್ ಮೌನ್ಸಿಲ್ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮೌದ್ಗೀಲ್ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಇಂದು ದಕ್ಷಿಣ ಪಾಲಿಕೆಯಲ್ಲಿ ಮೌನ ಪ್ರತಿಭಟನೆ ನಡೆಸಿ, ಕರಾಳ ದಿನವನ್ನಾಗಿ ಆಚರಿಸಲು ನೌಕರರ ಸಂಘ ಸಜ್ಜಾಗಿದೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಲು ಸಂಘ ಸಿದ್ಧತೆ ನಡೆಸಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!