Google search engine
ಮನೆUncategorizedಯಮಸ್ವೂರಿಪಿಯಾಗಿ ಬಡಿದ ಸಿಡಿಲು ನಾಲ್ಕು ಜನರ ಜೀವ ಬಲಿ ಪಡೆದಿದೆ.

ಯಮಸ್ವೂರಿಪಿಯಾಗಿ ಬಡಿದ ಸಿಡಿಲು ನಾಲ್ಕು ಜನರ ಜೀವ ಬಲಿ ಪಡೆದಿದೆ.

ಯಮಸ್ವೂರಿಪಿಯಾಗಿ ಬಡಿದ ಸಿಡಿಲು ನಾಲ್ಕು ಜನರ ಜೀವ ಬಲಿ ಪಡೆದಿದೆ.ಯಾದಗಿರಿ ತಾಲೂಕಿನ ಜೀನಕೇರಾ ತಾಂಡಾದಲ್ಲಿ ದುರ್ಘಟನೆ ಜರುಗಿದೆ. ಜಮೀನು ಕೆಲಸಕ್ಕೆಂದು ಒಂದೇ ಕುಟುಂಬಸ್ಥರು ತೆರಳಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದ ಪರಿಣಾಮ ಸಮೀಪದ ಮರೇಮ್ಮ ದೇವಸ್ಥಾನದಲ್ಲಿ ರಕ್ಷಣೆಗೆ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ಕು ಜನ ಮೃತಪಟ್ಟಿದ್ದಾರೆ.ಕೀಶನ್ ಜಾಧವ್,ಚನ್ನಪ್ಪ ಜಾಧವ್ ,ನೇನು ಜಾಧವ್ ಹಾಗೂ ಸುನೀಬಾಯಿ ರಾಠೋಡ ಮೃತಪಟ್ಟಿದ್ದಾರೆ.ಇನ್ನೂ ಘಟನೆಯಲ್ಲಿ ತೀವ್ರ ಅಸ್ವಸ್ಥ ಗೊಂಡ 6 ಜನರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಮೃತ ಕುಟುಂಬ ಸದಸ್ಯರ ಅಕ್ರಂದನ ಮುಗಿಲುಮುಟ್ಟಿದೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!