Google search engine
ಮನೆಬಿಸಿ ಬಿಸಿ ಸುದ್ದಿನೀರನ್ನ ಉಳಿತಾಯ ಮಾಡಲು ಜಲಮಂಡಳಿಯಿಂದ ಪ್ಲಾನ

ನೀರನ್ನ ಉಳಿತಾಯ ಮಾಡಲು ಜಲಮಂಡಳಿಯಿಂದ ಪ್ಲಾನ

ಜಲಮಂಡಳಿಯಿಂದ ಗ್ರೀನ್ ಸ್ಟಾರ್ ಬಗ್ಗೆ ಸುದ್ದಿಗೋಷ್ಟಿ ನಡೆಸಲಾಗಿದ್ದು ಎಫ್‌ಕೆಸಿಸಿಐ ರಮೇಶ್ ಲಹೋಟಿ, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ವಿಕ್ರಮ್ ರಾಯ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಈಗಾಗಲೇ ಗ್ರೀನ್ ಸ್ಟಾರ್ ಚಾಲೆಂಜ್ ಅನ್ನು ಮಾರ್ಚ್ 14ರಂದು ಆರಂಭ ಮಾಡಿದ್ದೇವೆ. ಇಂದು ಸಾಂಕೇತಿಕವಾಗಿ ವೆಬ್ ಪೋರ್ಟಲ್ ಅನ್ನು ಲಾಂಚ್ ಮಾಡುತ್ತಿದ್ದೇವೆ. ಪಂಚ ಸೂತ್ರಗಳನ್ನ ಅಳವಡಿಸಿ ನೀರಿನ ಮಿತ ಬಳಕೆ ಮಾಡುವರು ಇದರಲ್ಲಿ ನೊಂದಣಿ ಮಾಡಿಕೊಳ್ಳಬಹುದು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!