Home Uncategorized ನೀರನ್ನ ಉಳಿತಾಯ ಮಾಡಲು ಜಲಮಂಡಳಿಯಿಂದ ಪ್ಲಾನ

ನೀರನ್ನ ಉಳಿತಾಯ ಮಾಡಲು ಜಲಮಂಡಳಿಯಿಂದ ಪ್ಲಾನ

0
ನೀರನ್ನ ಉಳಿತಾಯ ಮಾಡಲು ಜಲಮಂಡಳಿಯಿಂದ ಪ್ಲಾನ

ಜಲಮಂಡಳಿಯಿಂದ ಗ್ರೀನ್ ಸ್ಟಾರ್ ಬಗ್ಗೆ ಸುದ್ದಿಗೋಷ್ಟಿ ನಡೆಸಲಾಗಿದ್ದು ಎಫ್‌ಕೆಸಿಸಿಐ ರಮೇಶ್ ಲಹೋಟಿ, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ವಿಕ್ರಮ್ ರಾಯ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಈಗಾಗಲೇ ಗ್ರೀನ್ ಸ್ಟಾರ್ ಚಾಲೆಂಜ್ ಅನ್ನು ಮಾರ್ಚ್ 14ರಂದು ಆರಂಭ ಮಾಡಿದ್ದೇವೆ. ಇಂದು ಸಾಂಕೇತಿಕವಾಗಿ ವೆಬ್ ಪೋರ್ಟಲ್ ಅನ್ನು ಲಾಂಚ್ ಮಾಡುತ್ತಿದ್ದೇವೆ. ಪಂಚ ಸೂತ್ರಗಳನ್ನ ಅಳವಡಿಸಿ ನೀರಿನ ಮಿತ ಬಳಕೆ ಮಾಡುವರು ಇದರಲ್ಲಿ ನೊಂದಣಿ ಮಾಡಿಕೊಳ್ಳಬಹುದು

LEAVE A REPLY

Please enter your comment!
Please enter your name here

error: Content is protected !!