Google search engine
ಮನೆUncategorizedಮಸೂತಿ ಜಾಕ್ವೆಲ್ ಮೂಲಕ ಬಬಲೇಶ್ವರಕ್ಕೆ ಹರಿದಳು ಕೃಷ್ಣ

ಮಸೂತಿ ಜಾಕ್ವೆಲ್ ಮೂಲಕ ಬಬಲೇಶ್ವರಕ್ಕೆ ಹರಿದಳು ಕೃಷ್ಣ

ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಇವರು ಮಸೂತಿ ಜಾಕ್ವೆಲ್ ಮೂಲಕ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಚಿವರ ನಿರ್ದೇಶನದಂತೆ ನೀರು ಹರಿಸಿದ್ದಾರೆ. ಇದರಿಂದಾಗಿ ಬಬಲೇಶ್ವರ ಮತ ಕ್ಷೇತ್ರದ ಕಾರಜೋಳ, ದುಡಿಹಾಳ, ಕಾಖಂಡಕಿ, ಶೇಗುಣಸಿ, ಅರ್ಜುಣಗಿ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ನೀರು ಲಭ್ಯವಾಗಲಿದೆ. ಸಹಿತ ಬಹುಗ್ರಾಮಗಳ ಜನತೆಯ ನೀರಿನ ಸಮಸ್ಯೆ ನೀಗಲಿದೆ. ಈ ಹಿನ್ನಲೆಯಲ್ಲಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!