Home Uncategorized ಅನ್ನದಾತ ಆಯ್ತು, ಈಗ ಕಾರ್ಮಿಕನಿಗೆ ಮೆಟ್ರೋ ಅವಮಾನ

ಅನ್ನದಾತ ಆಯ್ತು, ಈಗ ಕಾರ್ಮಿಕನಿಗೆ ಮೆಟ್ರೋ ಅವಮಾನ

0
ಅನ್ನದಾತ ಆಯ್ತು, ಈಗ ಕಾರ್ಮಿಕನಿಗೆ ಮೆಟ್ರೋ ಅವಮಾನ

ನಮ್ಮ ಮೆಟ್ರೋದಲ್ಲಿ ಕಾರ್ಮಿಕನಿಗೆ ಬಟ್ಟೆ ಸರಿಯಿಲ್ಲವೆಂದು ಮೆಟ್ರೋದಲ್ಲಿ ಎಂಟ್ರಿ ಕೊಡಲು ಹಿಂದೇಟು ಹಾಕಿದ್ದಾರೆ. ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಅನ್ನದಾತನಿಗೆ ಅವಮಾನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ನಡೆದಿದೆ. ಶರ್ಟ್ ನಲ್ಲಿ ಗುಂಡಿ ಇಲ್ಲದ ಕಾರಣ ಕಾರ್ಮಿಕನನ್ನ ತಡೆದು ನಿಲ್ಲಿಸಿರುವ ಆರೋಪವಿದ್ದು, ಮೆಟ್ರೋ ಸಿಬ್ಬಂದಿ ವಿರುದ್ಧ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಶೆಟ್ಟಿ ಕಿಡಿಕರಿದ್ದಾರೆ

LEAVE A REPLY

Please enter your comment!
Please enter your name here

error: Content is protected !!