Google search engine
ಮನೆUncategorizedಸವದಿ ಮೇಲೆ ಹಲ್ಲೆ ಆರೋಪ ಖಂಡಿಸಿ ಬೃಹತ್ ಪ್ರತಿಭಟನೆ;ರಸ್ತೆಯುದ್ಧಕ್ಕೂ ಜನವೋ ಜನ

ಸವದಿ ಮೇಲೆ ಹಲ್ಲೆ ಆರೋಪ ಖಂಡಿಸಿ ಬೃಹತ್ ಪ್ರತಿಭಟನೆ;ರಸ್ತೆಯುದ್ಧಕ್ಕೂ ಜನವೋ ಜನ

ಸವದಿ ಮೇಲೆ ಹಲ್ಲೆ ಆರೋಪ ಖಂಡಿಸಿ ಬೃಹತ್ ಪ್ರತಿಭಟನೆ;ರಸ್ತೆಯುದ್ಧಕ್ಕೂ ಜನವೋ ಜನ ಅಥಣಿ:ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಹಲ್ಲೆ ಆರೋಪದಡಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇದನ್ನ ಖಂಡಿಸಿ ಇಂದು ಅಥಣಿ ಪಟ್ಟಣದಲ್ಲಿ ಸವದಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಶಿವಯೋಗಿ ವೃತ್ತದ ವರೆಗೂ ಬೃಹತ್ ರ್ಯಾಲಿ ಮಾಡುವ ಸುಳ್ಳು ಪ್ರಕರಣವನ್ನ ಕೂಡಲೇ ಹಿಂಪಡೆಯುವಂತೆ ಒತ್ತಾಯ ಕೇಳಿ ಬಂದಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!