Google search engine
ಮನೆUncategorizedಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ ಮಂಜುನಾಥ್ ಹೇಳಿಕೆ..

ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ ಮಂಜುನಾಥ್ ಹೇಳಿಕೆ..

ಬೆಂಗಳೂರು ಗ್ರಾಮಾಂತರ ನೂತನ ಸಂಸದ ಡಾ ಮಂಜುನಾಥ್ ಹೇಳಿಕೆ..

ಬೆಂ. ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜನ ಮತ ನೀಡಿದ್ದಾರೆ.

ಬಿಜೆಪಿ ಜೆಡಿಎಸ್‌ ಮತದಾರರಿಗೆ ಅರ್ಪಣೆ ಮಾಡಿದ್ದೇವೆ.

ಇದು ಮತದಾರರ ಗೆಲುವು.

ಜನಶಕ್ತಿಗಿಂತ‌ ಬೇರೆ ಶಕ್ತಿ ಇಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ.

ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಿ, ಧನ್ಯವಾದಗಳನ್ನ ಸಲ್ಲಿಸಲು ಬಂದೆ.

ರಾಜ್ಯಾಧ್ಯಕ್ಷರ ಮೊದಲ ಭೇಟಿ.

ನಾಳೆ ದೆಹಲಿಗೆ ಹೋಗ್ತಿದ್ದೇನೆ

ಎಲ್ಲಾ ಸಂಸದರ‌ ಸಭೆ ನಿಮಿತ್ತ ದೆಹಲಿಗೆ ಹೋಗ್ತೀನಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!