Home Uncategorized ಕೇಂದ್ರ ಯೋಜನೆಯನ್ನು ಕೈ ತನ್ನದು ಬಿಂಬಿಸಿಕೊಳ್ಳುವದು ಎಷ್ಟು ಸರಿ?

ಕೇಂದ್ರ ಯೋಜನೆಯನ್ನು ಕೈ ತನ್ನದು ಬಿಂಬಿಸಿಕೊಳ್ಳುವದು ಎಷ್ಟು ಸರಿ?

0
ಕೇಂದ್ರ ಯೋಜನೆಯನ್ನು ಕೈ ತನ್ನದು ಬಿಂಬಿಸಿಕೊಳ್ಳುವದು ಎಷ್ಟು ಸರಿ?

ಕೇಂದ್ರ ಸರ್ಕಾರದ ಪಡಿತರ ಮೂಲಕ ನೀಡುವ ಐದು ಕೆಜಿ ಉಚಿತ ಅಕ್ಕಿ, ಜಲ ಜೀವನ್ ಮಿಷನ್ ಯೋಜನೆಯನ್ನು ತಮ್ಮದೆಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಿಂದ ರೈತರಿಗೆ ಬರ ಪರಿಹಾರ ನೀಡದೆ ಕೇಂದ್ರದತ್ತ ಬೊಟ್ಟು ಮಾಡಿಕೊಂಡು ಕುಳಿತಿದ್ದಾರೆ. ಮೊದಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ನಂತರ ಕೇಂದ್ರದಿಂದ ಪಡೆಯಬೇಕು ಎಂದರು.

LEAVE A REPLY

Please enter your comment!
Please enter your name here

error: Content is protected !!