Google search engine
ಮನೆUncategorizedರಾಜುಗೌಡ ನೇತೃತ್ವದಲ್ಲಿ ತಿರಂಗಾ ಯಾತ್ರೆ

ರಾಜುಗೌಡ ನೇತೃತ್ವದಲ್ಲಿ ತಿರಂಗಾ ಯಾತ್ರೆ

79 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ ನಿಮಿತ್ತವಾಗಿ ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ  ತಿರಂಗಾ ಯಾತ್ರೆ ಬೈಕ್ ಮೆರವಣಿಗೆ ನಡೆಸಲಾಯಿತು.ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹರ್ ಘರ್  ತಿರಂಗಾ ಯಾತ್ರೆ  ನಡೆಸಲಾಯಿತು.

ಸುರಪುರ ನಗರದ ರಾಜಾವೆಂಕಟಪ್ಪ ನಾಯಕ ವೃತ್ತದಿಂದ ವಾಲ್ಮೀಕಿ ವೃತ್ತದವರಗೆ ತಿರಂಗಾ ಯಾತ್ರೆ ನಡೆಸಲಾಯಿತು. ಮಾಜಿ ಸಚಿವ ರಾಜುಗೌಡ ಅವರು ಬುಲೇಟ್ ಬೈಕ್ ನಡೆಸಿದರು. ಯಾತ್ರೆಯಲ್ಲಿ ವಿವಿಧ ಸಂಘಟನೆ ಮುಖಂಡರು ಭಾಗಿಯಾಗಿದರು.ಕೈಯಲ್ಲಿ  ರಾಷ್ಟ್ರ ಧ್ವಜಗಳು ಹೀಡಿದು ದೇಶ ಭಕ್ತರು ಜಯ ಘೋಷಣೆ ಕೂಗಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!