ನಾಳೆ RCB V/S RR ಮೊದಲ ಪ್ಲೇ ಆಫ್ ಮ್ಯಾಚ್ ಹಿನ್ನಲೆ ಮ್ಯಾಚ್ ಗೆಲ್ಸಪ್ಪಾ ಅಂತಾ ಆರ್ಸಿಬಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ ನಡೆಸಲಾಯಿತ್ತು
ನಾಳೆಯ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದಿರಲಿ ಅಂತಾ ಶಕ್ತಿ ದೇವತೆ ಮೊರೆ ಹೋದ ಅಭಿಮಾನಿಗಳು ಇಂದು ಹಲವು ಅಭಿಮಾನಿಗಳಿಂದ ಆರ್ಸಿಬಿ ಗೆಲ್ಲಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ ಮಾಡಿಸಿದ್ದಾರೆ ಇಂದು ಹಾಗೂ ನಾಳೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ನಾಳೆ ಬೆಳಗ್ಗೆ 8 ಗಂಟೆಗೆ ಬನಶಂಕರಿ ದೇವಸ್ಥಾನದಲ್ಲಿ ಆರ್ಸಿಬಿ ಅಭಿಮಾನಿಗಳಿಂದ ಪೂಜೆ ಮಾಡಲಾಯಿತ್ತು





