ಅರಮನೆ ಮುಂಭಾಗ ನೆನ್ನೆ ರಾತ್ರಿ ಹೀಲಿಯಂ ದುರಂತದಿಂದ ಗಾಯಗೊಂಡಿದ್ದ ಗಾಯಾಳುಗಳನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ .ಹೆಚ್ ಸಿ ಮಹದೇವಪ್ಪ ಅವರು ಕೆ ಆರ್ ಆಸ್ಪತ್ರೆಯಲ್ಲಿ ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು ನಂತರ ಮಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು
ಅರಮನೆ ಮುಂಭಾಗ ನೆನ್ನೆ ರಾತ್ರಿ ಹೀಲಿಯಂ ದುರಂತದಿಂದ ಗಾಯಗೊಂಡಿದ್ದ ಗಾಯಾಳುಗಳನ್ನುಡಾ .ಹೆಚ್ ಸಿ ಮಹದೇವಪ್ಪಬೇಟಿ
RELATED ARTICLES
Recent Comments
ಮೇಲೆ Hello world!





