ಯಾದಗಿರಿ KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವರಲ್ಲಿ ಹೆಚ್ಚಾದ ಆತಂಕ, ಬಸ್ ನ ಕಿಟಕಿ ಮೂಲಕ ಜಂಪ್ ಮಾಡಿ ಹೊರಬಂದ ಪ್ರಯಾಣಿಕರು, ಬಸ್ ನ ಚಕ್ರದ ಭಾಗದಿಂದ ಹೊಗೆ ಕಾಣಿಸಿಕೊಂಡಿದಕ್ಕೆ ಭಯಗೊಡ ಪ್ರಯಾಣಿಕರು, ಯಾದಗಿರಿ ನಗರದಲ್ಲಿ ನಡೆದ ಘಟನೆ, ಗುರುಮಠಕಲ್ ಡಿಪೊಗೆ ಸೇರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್, ನಾರಾಯಣಪೇಟೆಯಿಂದ ಮಹಲ್ ರೋಜಾಗೆ ತೆರಳುತ್ತಿದ್ದ ಬಸ್, ಬಸ್ ನ ಲೈನರ್ ಘರ್ಷಣೆ ಆಗಿ ಬಸ್ ನ ಚಕ್ರದ ಭಾಗದಲ್ಲಿ ಕಾಣಿಸಿಕೊಂಡ ಹೊಗೆ, ಬಸ್ ಗೆ ಬೆಂಕಿ ಹತ್ತಿದೆ ಎಂದು ತಿಳಿದು ಕಿಟಕಿಯಿಂದ ಜಂಪ್ ಮಾಡಿದ ಪ್ರಯಾಣಿಕರು, ಪ್ರಯಾಣಿಕರನ್ನು ಬೆರೆ ಬಸ್ ನಲ್ಲಿ ಕಳುಹಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು
KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ
KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ





