ರಾಯಚೂರು ಜಿಲ್ಲಾ ಮಾನ್ವಿ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 5ರಂದು ನಡೆದ ಶಾಲಾ ಬಸ್ಸು ಹಾಗೂ KSRTC ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತ ರಾಜ್ಯದ ಶಾಲಾಡಳಿತ ಮಂಡಳಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಈ ರೀತಿಯ ಅವಘಡ ತಪ್ಪಿಸಿ ಮಕ್ಕಳು ಶಾಲೆಗಳಿಗೆ ಸುರಕ್ಷಿತವಾಗಿ ಸಂಚರಿಸಲು ಪೋಷಕರ ಆತಂಕ ನಿವಾರಿಸಲು ಶಾಲಾ ಆಡಳಿತ ಮಂಡಳಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪೋಷಕರ ಸಂಘಟನೆಗಳ ಸದಸ್ಯರೊಂದಿಗೆ ಸಭೆ ಮಾಡಲು ಖಾಸಗಿ ಶಾಲೆಗಳ ಇಂದು ಒಕ್ಕೂಟ ಆಗ್ರಹಿಸಿದೆ
ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಿ
RELATED ARTICLES
Recent Comments
Hello world!
ಮೇಲೆ