Google search engine
ಮನೆUncategorizedನರೇಗಾ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ವಿರೋಧದ ವಿಚಾರ ಭಗವಂತ ಖೂಬಾ ಕಿಡಿ

ನರೇಗಾ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ವಿರೋಧದ ವಿಚಾರ ಭಗವಂತ ಖೂಬಾ ಕಿಡಿ

ಬೀದರ್ ಬ್ರೇಕಿಂಗ್ ನರೇಗಾ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ವಿರೋಧದ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಮಂತ್ರಿ ಭಗವಂತ ಖೂಬಾ ಕಿಡಿ ಬಡವರನ್ನ ಬಡವರನ್ನಾಗಿ ಉಳಿಸಬೇಕೆಂಬುದು ಕಾಂಗ್ರೆಸ್ ಷಡ್ಯಂತ್ರವಾಗಿದೆ ದೇಶದ ಆರ್ಥಿಕತೆ ಮತ್ತು ಉನ್ನತಿಗಿಂತ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಉದ್ದೇಶ ಕಾಂಗ್ರೆಸ್ ನಲ್ಲಿದೆ ನರೇಗಾ ಯೋಜನೆ ರದ್ದಾಗಿದೆ ಎಂಬ ಸಿಎಂ ಹೇಳಿಕೆ ಶುದ್ಧ ಸುಳ್ಳು ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಅವರು ಡಿಕ್ಟೇಶನ್ ಕೊಟ್ಟ ಹಾಗೂ ಸಿಎಂ ಮಾತಾಡಿದ್ರು ನರೇಗಾ ಯೋಜನೆಯಲ್ಲಿ ಕಳೆದ 20 ವರ್ಷಗಳಿಂದ ದೇಶದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಆದ್ದರಿಂದ ಅಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ತಿದ್ದುಪಡಿ ತರಲಾಗಿದೆ ಇಂದಿರಾ ಗಾಂಧಿ ಗರೀಬಿ ಹಠಾವೋ ಯೋಜನೆಯಿಂದ 10 ಜನರು ಸಹ ಬಡತನದಿಂದ ಮುಕ್ತಿ ಹೊಂದಿಲ್ಲ ಮೋದಿ ಸರ್ಕಾರದ 11 ವರ್ಷದಲ್ಲಿ 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ 2005ರಲ್ಲಿ ನರೇಗಾ ಯೋಜನೆ ಜವಾಹರ್ ಲಾಲ್ ನೆಹರೂ ಹೆಸರಿತ್ತು ಚುನಾವಣೆ ಗೋಸ್ಕರ ಆ ಹೆಸರನ್ನ ಬದಲಾಯಿಸಿ ಗಾಂಧಿ ಹೆಸರನ್ನ ಇಟ್ರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಭಗವಂತ ಖೂಬಾ ವಾಗ್ದಾಳಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!