Google search engine
ಮನೆUncategorizedಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

ಸೇಡಂ ತಾಲೂಕಿನ ಕದ್ಲಾಪೂರ ಪಾಂಡುರಂಗ ವಿಠಲ ದೇವಾಲಯದ ಆವರಣದಲ್ಲಿ ಬಂದಂತ ಭಕ್ತಾಧಿಗಳಿಗೆ ಕೂಡಲು ಸಿಮೆಂಟ್ ಖುರ್ಚಿಗಳು ಹಾಗೂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜಯ ಕರ್ನಾಟಕ ತಾಲೂಕಾ ಘಟಕ ವತಿಯಿಂದ ಜರುಗಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಬಿ ಹಿರೇಮಠ, ತಾಲೂಕಾ ಅದ್ಯಕ್ಷ ಅಶೋಕ ಮಡಿವಾಳ, ಕಾರ್ಯದರ್ಶಿ ರಾಜಕುಮಾರ ಯಾದವ್, ದೇಸಾಯಿರೆಡ್ಡಿ ಬನ್ನೂರ, ಗ್ರಾಮದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶರಣಪ್ಪ ಎಳ್ಳಿ ,ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!