ಸೇಡಂ ತಾಲೂಕಿನ ಕದ್ಲಾಪೂರ ಪಾಂಡುರಂಗ ವಿಠಲ ದೇವಾಲಯದ ಆವರಣದಲ್ಲಿ ಬಂದಂತ ಭಕ್ತಾಧಿಗಳಿಗೆ ಕೂಡಲು ಸಿಮೆಂಟ್ ಖುರ್ಚಿಗಳು ಹಾಗೂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜಯ ಕರ್ನಾಟಕ ತಾಲೂಕಾ ಘಟಕ ವತಿಯಿಂದ ಜರುಗಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಬಿ ಹಿರೇಮಠ, ತಾಲೂಕಾ ಅದ್ಯಕ್ಷ ಅಶೋಕ ಮಡಿವಾಳ, ಕಾರ್ಯದರ್ಶಿ ರಾಜಕುಮಾರ ಯಾದವ್, ದೇಸಾಯಿರೆಡ್ಡಿ ಬನ್ನೂರ, ಗ್ರಾಮದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶರಣಪ್ಪ ಎಳ್ಳಿ ,ssvtv news ಸೇಡಂ
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು





