Google search engine
ಮನೆಬಿಸಿ ಬಿಸಿ ಸುದ್ದಿಸಿರಿಗೆರೆ ಮಠದ ವಿರೋಧಿ ಬಣದ ಎರಡನೇ ಸಭೆ ನಡೆಯಿತು

ಸಿರಿಗೆರೆ ಮಠದ ವಿರೋಧಿ ಬಣದ ಎರಡನೇ ಸಭೆ ನಡೆಯಿತು

ದಾವಣಗೆರೆಯಲ್ಲಿ ಸಿರಿಗೆರೆ ಶ್ರೀಗಳ ವಿರೋಧಿ ಬಣವಿದ್ದರೇ, ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಸಿರಿಗೆರೆ ಶ್ರೀಗಳ ಪರ ಭಕ್ತರಿದ್ದಾರೆ. ಅಪೂರ್ವ ರೆಸಾರ್ಟ್ನಲ್ಲಿ ಸಿರಿಗೆರೆ ಶ್ರೀಗಳ ವಿರುದ್ಧ ಅಣಬೇರು ರಾಜಣ್ಣ ನೇತೃತ್ವದಲ್ಲಿ 2ನೇ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಣಬೇರು ರಾಜಣ್ಣ, ಸಿರಿಗೆರೆ ಮಠದ ಮುಂದಿನ ಪೀಠಾಧಿಪತಿ ಯಾರೆಂದು ಘೋಷಿಸಬೇಕು. ತರಳಬಾಳು ಬೃಹನ್ಮಠದ ಹಾಲಿ ಟ್ರಸ್ಟ್ ಡೀಡ್ ರದ್ದಾಗಬೇಕೆಂದು ಒತ್ತಾಯಿಸಿದರು. ಒಂದು ವಾರದ ಹಿಂದೆ ಸಿರಿಗೆರೆಯಲ್ಲಿ ಶ್ರೀಗಳ ಪರ ಭಕ್ತರ ಸಭೆ ನಡೆದಿತ್ತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!