ಪರಪ್ಪನ ಅಗ್ರಹಾರ ಜೈಲ್ನಲ್ಲಿ ದರ್ಶನ್ ದರ್ಬಾರ್ ಜೋರಾಗಿದೆ. ಈಗಾಗಲೇ ಹುಳಿಮಾವು ಸಿಪಿಐ ಕುಮಾರಸ್ವಾಮಿ ಜೈಲಿಗೆ ತೆರಳಿ ಆರೋಪಿಗಳನ್ನ ವಿಚಾರಣೆ ನಡೆಸ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪರಪ್ಪನ ಆಗ್ರಹಾರ ಠಾಣೆಗೆ ಕಮಿಷನರ್ ಬಿ. ದಯಾನಂದ್ ಭೇಟಿ ನೀಡಿದ್ದಾರೆ. ತನಿಖೆಯ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆಗೆ ಕಮಿಷನರ್ ಬಿ. ದಯಾನಂದ್ ಭೇಟಿ
RELATED ARTICLES
Recent Comments
ಮೇಲೆ Hello world!





