ಹೈದ್ರಬಾದ ಕರ್ನಾಟಕ ವಿರೊಧೀ ಸರ್ಕಾರದ ಧೋರಣೆ ಖಂಡಿಸಿ ಜ್ಯೋತಿ ಯಾತ್ರೆಯು ಇಂದು ಕಲಬುರಗಿ ನಗರಕ್ಕೆ ಆಗಮಿಸಿತ್ತು.
ಅಹಿಂದ ಚಿಂತಕರ ವೇದಿಕೆ, ಕಲ್ಯಾಣ ಕರ್ನಾಟಕ 371 ಜೆ ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿಯಿಂದ ಹೈದ್ರಬಾದ ಕರ್ನಾಟಕ ವಿರೊಧೀ ಸರ್ಕಾರದ ಧೋರಣೆ ಖಂಡಿಸಿ ಚಿಂಚೋಳಿ ಪಟ್ಟಣದ ದಿ. ವೈಜನಾಥ ಪಾಟೀಲ್ ಅವರ ಸಮಾಧಿಯಿಂದ ಬೆಂಗಳೂರು ವರೆಕ್ಷೆ ನಡೆಯುತ್ತಿರುವ ಜ್ಯೋತಿ ಯಾತ್ರೆಯು ಇಂದು ಕಲಬುರಗಿ ನಗರಕ್ಕೆ ಆಗಮಿಸಿತ್ತು





