ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ,
ಭೀಮಾನದಿಗೆ ಒಳಹರಿವು ಹೆಚ್ಚಳ,
ಮಹಾರಾಷ್ಟ್ರದ ಉಜನಿ,ವೀರ್ ಜಲಾಶಯದಿಂದ ಭಾರಿ ಪ್ರಮಾಣದ ನೀರು ಭೀಮಾನದಿಗೆ ಬಿಡುಗಡೆ,
ಪರಿಣಾಮ ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು,
ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ,
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಭೀಮಾನದಿ ಪ್ರವಾಹ,
ಯಾದಗಿರಿ ನಗರದ ಹೊರಭಾಗದಲ್ಲಿ ಭೀಮಾನದಿ,
ಭೀಮಾನದಿ ತೀರದ ಗ್ರಾಮದಲ್ಲಿ ಡಂಗ್ಯೂರು ಸಾರಿ ಎಚ್ಚರಿಕೆ,
ಯಾವುದೇ ಕಾರಣಕ್ಕು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ,
ಬಬಲಾದ ಸೇರಿದಂತೆ ವಿವಿಧ ಗ್ರಾಮದಲ್ಲಿ ಡಂಗ್ಯೂರು





