ಬಾಗೂರು ರಸ್ತೆಯಲ ಅರಳಿಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ವಿಜೇಶ್ವರ ಮೂರ್ತಿಯನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ.
ಶಾಂತಿನಗರ ಬಡಾವಣೆಯ ವಿಷ್ಣು ಸೇನೆ ವತಿಯಿಂದ ಅರಳಿಕಟ್ಟದಲ್ಲಿ ನೂತನೆ ಮಂಟಪ ಮಾಡಿ ವಿಶ್ವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೇ ವಿಗ್ರಹವನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ಮಾಡಿದ್ದಾರೆ





