ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಡಿ. ಕೆ. ಸುರೇಶ್ರನ್ನು ಶಾಸಕರುಗಳಾದ ಅರೆಬೈಲು ಶಿವರಾಂ ಹೆಬ್ಬಾರ್ ಹಾಗೂ ಎಸ್. ಟಿ. ಸೋಮಶೇಖರ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿನ ಸುರೇಶ್ ನಿವಾಸಕ್ಕೆ ಭೇಟಿ ಕೊಟ್ಟ ಶಾಸಕರು, ಸುರೇಶ್ ಜೊತೆಗೆ ಸೋಲಿನ ಪರಾಮರ್ಶೆ ಮಾಡಿದ್ದಾರೆ.
ಡಿ. ಕೆ. ಸುರೇಶ್ರನ್ನು ಭೇಟಿಯಾದ ಶಾಸಕರು
RELATED ARTICLES
Recent Comments
ಮೇಲೆ Hello world!





