ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 15 ರಂದು ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ KPCEA – SC & VTU ಮುದ್ದೇನಹಳ್ಖಿ ಕ್ಯಾಂಪಸ್ ವತಿಯಿಂದ ಆಯೋಜನೆ ಮಾಡಲಾಗಿದೆ ಇಡೀ ರಾಜ್ಯದ ಮೊದಲ ಬಾರಿ ಗೆ ಎಲ್ಲ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕ ಕೇಂದ್ರ ಗಲ್ಲಿ ಈ ಸಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದ್ದು ಅದರಲ್ಲಿ ಸೆಪ್ಟೆಂಬರ್ 15 ರಂದು ಸರ್ ಎಂ ವಿ ಅವರ ಜನ್ಮ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಯ VTU ಅವರಣ ದಿಂದ ಸರ್ M. V ಅವರ ಸಮಾಧಿ ವರೆಗೆ ವಾಕಥಾನ್ ಮಾಡಿ ಅವರ ಸಮಾಧಿಗೆ ಪುಷ್ಪಾಚರಣೆ ಮಾಡಿ ನಂತರ ಇಡೀ ದಿನ ವಿವಿಧ ಕಾರ್ಯಕ್ರಮ. ಗಳು ಹಮ್ಮಿಕೊಳ್ಳಲಾಗಿದೆ.ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ
ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ KPCEA – SC & VTU ಮುದ್ದೇನಹಳ್ಖಿವತಿಯಿಂದ ಆಯೋಜನೆ
ವಿಶ್ವೇಶ್ವರಯ್ಯ ಅವರ 165 ನೇ ಜನ್ಮದಿನಾಚರಣೆಯ ಅಂಗವಾಗಿ KPCEA - SC & VTU ಮುದ್ದೇನಹಳ್ಖಿವತಿಯಿಂದ ಆಯೋಜನೆ





