Google search engine
ಮನೆUncategorizedಹಬ್ಬಕ್ಕೆ ಬಂದಿದ್ದ ಜನರು ಹಿಂದಿರುಗಲು ಬಸ್ಸುಗಳಿಲ್ಲದೆ ಪರದಾಟ!

ಹಬ್ಬಕ್ಕೆ ಬಂದಿದ್ದ ಜನರು ಹಿಂದಿರುಗಲು ಬಸ್ಸುಗಳಿಲ್ಲದೆ ಪರದಾಟ!

ಜಿಲ್ಲೆಯಾದ್ಯಂತ ಬಹುತೇಕ ಜನರು ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದು ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬಕ್ಕಾಗಿ ಸ್ವಗ್ರಾಮಗಳಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ಮತ್ತು ಫ್ಯಾಕ್ಟರಿ ನೌಕರರಿಗೆ ಸೋಮವಾರ ಬೆಂಗಳೂರಿಗೆ ತೆರಳಲು ಬಸ್ಸುಗಳಿಲ್ಲದೆ ಖಾಸಗಿ ಬಸ್ಸುಗಳ ಮತ್ತು ಇತರೆ ವಾಹನಗಳನ್ನು ಆಶ್ರಯಿಸಿ ಕೆಲಸಕ್ಕೆ ತೆರಳುತ್ತಿರುವ ದೃಶ್ಯ ಕೊರಟಗೆರೆ ಪಟ್ಟಣದ ಎಸ್‌ಎಸ್‌ಆ‌ರ್ ವೃತ್ತದಲ್ಲಿ ಕಂಡು ಬಂತು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!