Google search engine
ಮನೆUncategorizedಬಸ್‌ ನಿಲ್ದಾಣದಲ್ಲಿ ತಮಟೆ ಚಳುವಳಿ ನಡೆಸಿದ ಡಿಎಸ್ ಎಸ್

ಬಸ್‌ ನಿಲ್ದಾಣದಲ್ಲಿ ತಮಟೆ ಚಳುವಳಿ ನಡೆಸಿದ ಡಿಎಸ್ ಎಸ್

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪಬಣ)ಯ ಕಾರ್ಯಕರ್ತರು ಹಾಗು ಮುಖಂಡರು, ಮೊಳಕಾಲ್ಕೂರಿನ ಬಸ್‌ ನಿಲ್ದಾಣದ ಬಳಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಮಟೆ ಚಳುವಳಿಯನ್ನು ನಡೆಸಿದರು. ಮುಖಂಡರು ಹಾಗೂ ಕಾರ್ಯಕರ್ತರು ತಮಟೆ ಬಡಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 100 ರಿಂದ 150ಜನ ದಲಿತ ಮುಖಂಡರು ಈ ತಮಟೆ ಚಳುವಳಿಯಲ್ಲಿ ಭಾಗವಹಸಿದ್ದು ಕಂಡು ಬಂತು. ನಂತರ ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ತಹಶೀಲ್ದಾ‌ರ್ ಕಚೇರಿ ತಲುಪಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!