ಸಗರನಾಡಿನ ಆರಾಧ್ಯದೈವ ತಾಲೂಕಿನ ಹಯ್ಯಾಳ ಬಿ. ಗ್ರಾಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವವು ಅತೀ ಸಂಭ್ರಮ, ವಿಜೃಂಭಣೆಯಿಂದ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯಿಂದ ಜರುಗಿತು. ಗ್ರಾಮದ ಆಳ ಮೇಲೆ ಹತ್ತಿರ ದೇವಸ್ಥಾನದ ಪೂಜಾರಿ ಅವರು “ದೇವರ ಹಯ್ಯಾಳಿ ಮಾನಭಿಮಾನ ನಿನ್ನದು, ಮುಂಗಾರಿ ಅರ್ಧ, ಹಿಂಗಾರಿ ಗಿರ್ದ ಸಂಪ್ಪನ್ನಾರ್ ದೇಶಕ್ಕೆ ಒಂದು ಸರ್ವ ಮಳೆ’ ಇಡು ಏಳು ಕೋಟಿಗಿ ಏಳು ಕೋಟಿಗೆ ಈ ವರ್ಷದ ದೇವರ ಕರಣಿಕೆ ನುಡಿದರು. ವಿವಿಧ ಕಾರ್ಯಕ್ರಮಗಳು ಜರುಗಿದವು
ಸಂಭ್ರಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ
RELATED ARTICLES
Recent Comments
ಮೇಲೆ Hello world!





