Google search engine
ಮನೆUncategorizedದುರುದ್ದೇಶದಿಂದ ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಗಿಸಿದರೆ, ನಮಗೆ ಲಾಭವಾಗುತ್ತದೆ ಎಂದು ರಾಜ್ಯ ವಕ್ಸ್...

ದುರುದ್ದೇಶದಿಂದ ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದಾರೆ ಕಾಂಗ್ರೆಸ್ ಮುಗಿಸಿದರೆ, ನಮಗೆ ಲಾಭವಾಗುತ್ತದೆ ಎಂದು ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷ ಆರೋಪಿಸಿದರು

ಕಾಂಗ್ರೆಸ್ ಮುಗಿಸಿದರೆ, ನಮಗೆ ಲಾಭವಾಗುತ್ತದೆ ಎಂಬ ದುರುದ್ದೇಶದಿಂದ, ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷ ಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಅಮಾಯಕರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸಹೋದರರು ಬಳುವಳಿಯಾಗಿ ನಿವೇಶನಗಳನ್ನು ಕೊಟ್ಟಿದ್ದಾರೆ. ಅವರು ಅರ್ಜಿಹಾಕಿ ಫ್ರೀ ಸೈಟ್ ತೆಗೆದುಕೊಂಡ ನಿವೇಶನಗಳಲ್ಲ. ಈ ನಿವೇಶನಗಳ ಮೇಲ ಬಿಜೆಪಿ ಜೆಡಿಎಸ್ ರಾಜಕಿಯ ಮಾಡಲು ಹೊರಟಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!