ಪಿ ಎಸ್ ಐ ಪರಶುರಾಮ್ ಸಾವು ಪ್ರಕರಣ..- ಪರಶುರಾಮ್ ಅನುಮಾಸ್ಪಾದ ಸಾವಿಗೆ ಅಧಿಕಾರಿ ತಂಡ ತನಿಖೆಗೆ ಚುರುಕು.. ಯಾದಗಿರಿ ನಗರದ ಪಿಎಸ್ ಐ ಸಾವಿಗೆ ತನಿಖೆ ತಂಡ ರಚನೆ.. ಸಿಐಡಿ ಅಧಿಕಾರಿಗಳು ಯಾದಗಿರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಆಫೀಸರ್ಸ್..ಯಾದಗಿರಿ ಸಿಪಿಐ ಹಾಗೂ ಡಿವೈಎಸ್ಪಿ ಸೇರಿದಂತೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.. ಸಿಐಡಿ ಅಧಿಕಾರಿಗಳು ಮಹತ್ವ ಮಾಹಿತಿ ಪಡೆಯುತ್ತೀರುತ್ತಿದ್ದಾರೆ.. ಪೋಲಿಸ್ ಅಧಿಕಾರಿಗಳಿಂದ ಇಂಚಿಂಚೂ ಮಾಹಿತಿ ಪಡೆದು ತನಿಖೆ ಆರಂಭಿಸುತ್ತೀರುವ ಸಿಐಡಿ ಟೀಂ





