Google search engine
ಮನೆUncategorizedದೇವರ ಮಂಟಪ ಒಡೆದು ವಿಗ್ರಹ ಕಳ್ಳತನ

ದೇವರ ಮಂಟಪ ಒಡೆದು ವಿಗ್ರಹ ಕಳ್ಳತನ

ಬಾಗೂರು ರಸ್ತೆಯಲ ಅರಳಿಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ವಿಜೇಶ್ವರ ಮೂರ್ತಿಯನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ.

ಶಾಂತಿನಗರ ಬಡಾವಣೆಯ ವಿಷ್ಣು ಸೇನೆ ವತಿಯಿಂದ ಅರಳಿಕಟ್ಟದಲ್ಲಿ ನೂತನೆ ಮಂಟಪ ಮಾಡಿ ವಿಶ್ವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೇ ವಿಗ್ರಹವನ್ನು ಕಳ್ಳರು ಹೊತ್ತುಕೊಂಡು ಪರಾರಿಯಾಗಿದ್ದಾರೆ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ಮಾಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!