ಪ್ರಜ್ವಲ್ ನನ್ನ ಕರೆತಂದ ಎರಡು ಎಸ್ ಐಟಿ ಟೀಂ..
ಮನೆಯೊಳಗೆ ಕರೆದೊಯ್ದು ಮಹಜರು ಪ್ರಕ್ರಿಯೆ ಆರಂಭ..
ಇಂದು ಕಸ್ಟಡಿ ಅಂತ್ಯ ಹಿನ್ನಲೆ ಮಹಜರು ಪ್ರಕ್ರಿಯೆ..
ಬಹುತೇಕ ಇವತ್ತು ಪರಪ್ಪನ ಅಗ್ರಹಾರ ಸೇರಲಿರೋ ಪ್ರಜ್ವಲ್ ರೇವಣ್ಣ..
=ಒಂದ್ಕಡೆ ಮಗನಿಗೆ ಪ್ರಕ್ರಿಯೆ..ಮತ್ತೊಂದ್ಕಡೆ ತಾಯಿ ತುಳಸಿ ಪೂಜೆ..
ಮೊಣಕಾಲು ಆಪರೇಷನ್ ಹಿನ್ನಲೆ ಸ್ಟಿಕ್ ಹಿಡಿದು ಕುಂಟಿಗೊಂಡು ಒಳಹೋದ ಭವಾನಿ ರೇವಣ್ಣ..
ತುಳಸಿ ಪೂಜೆ ಮಾಡಿದ ಭವಾನಿ ರೇವಣ್ಣ…
ಕೈಯಲ್ಲಿ ಸ್ಟಿಕ್ ಹಿಡಿದು ಭವಾನಿ ರೇವಣ್ಣ ಮೊದಲ ಮಹಡಿಯಲ್ಲಿ ತುಳಸಿ ಪೂಜೆ..





