ಕಲಬುರಗಿ ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಇಂದು ಪ್ರಸಕ್ತ ಲೋಕಸಭಾ ಚುಣಾವಣೆಯಲ್ಲಿ ಮತದಾರರ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮೀತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಚುಣಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ಬಿ.ಪೌಜಿಯಾ ತರನ್ನುಮ್, ಜಿಲ್ಲಾ ಸ್ವೀಪ್ ಸಮೀತಿ ಅದ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಓ ಆದ ಭಂವಾರ್ ಸಿಂಗ್ ಮೀನಾ ಸೇರಿದಂತೆ ಹಲವರೂ ಇದ್ದರು.
ಕಲಬುರಗಿ ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ಇಂದು ಪ್ರಸಕ್ತ ಲೋಕಸಭಾ ಚುಣಾವಣೆಯಲ್ಲಿ ಮತದಾರರ ಮತದಾನದ ಕುರಿತು ಜಾಗೃತಿ
RELATED ARTICLES
Recent Comments
ಮೇಲೆ Hello world!





