Google search engine
ಮನೆUncategorizedಮತದಾನದ ಜಾಗೃತಿ ಕುರಿತು ವಿಶೇಷ ಚೇತನದಿಂದ ಬೈಕ್ ರ್ಯಾಲಿ

ಮತದಾನದ ಜಾಗೃತಿ ಕುರಿತು ವಿಶೇಷ ಚೇತನದಿಂದ ಬೈಕ್ ರ್ಯಾಲಿ

  1. 26ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕೆಂದು ಪ. ಪಂಚಾಯತಿ ಮುಖ್ಯಾಧಿಕಾರಿ ರಸನುಲ್ಲಾ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಿಶೇಷ ಚೇತನರು ಆಶಾ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಬೈಕ್ ರ್ಯಾಲಿ ನಡೆಸಿಮಾತನಾಡಿ, ಯಾವುದೇ ಆಮಿಷಕ್ಕೆ ಒಳಗಾಗದೆ ನಿಮ್ಮ ಉತ್ತಮ ವ್ಯಕ್ತಿಗೆ ಮತ ಚಲಾಯಿಸಿ ಮತ ಮಾರಿಕೊಳ್ಳಬೇಡಿ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!