Home Uncategorized ಮತದಾನದ ಜಾಗೃತಿ ಕುರಿತು ವಿಶೇಷ ಚೇತನದಿಂದ ಬೈಕ್ ರ್ಯಾಲಿ

ಮತದಾನದ ಜಾಗೃತಿ ಕುರಿತು ವಿಶೇಷ ಚೇತನದಿಂದ ಬೈಕ್ ರ್ಯಾಲಿ

0
  1. 26ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕೆಂದು ಪ. ಪಂಚಾಯತಿ ಮುಖ್ಯಾಧಿಕಾರಿ ರಸನುಲ್ಲಾ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಿಶೇಷ ಚೇತನರು ಆಶಾ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಜಾಗೃತಿ ಬೈಕ್ ರ್ಯಾಲಿ ನಡೆಸಿಮಾತನಾಡಿ, ಯಾವುದೇ ಆಮಿಷಕ್ಕೆ ಒಳಗಾಗದೆ ನಿಮ್ಮ ಉತ್ತಮ ವ್ಯಕ್ತಿಗೆ ಮತ ಚಲಾಯಿಸಿ ಮತ ಮಾರಿಕೊಳ್ಳಬೇಡಿ ಎಂದರು.

LEAVE A REPLY

Please enter your comment!
Please enter your name here

error: Content is protected !!