ಇಂದು ದಿನಾಂಕ -18-04-24 ರಂದು ಬಸವಕಲ್ಯಾಣ ತಾಲೂಕಿನ ವ್ಯಾಪ್ತಿಯಲ್ಲಿ ಬರುವ, ಸಮುದಾಯ ಆರೋಗ್ಯ ರಾಜೇಶ್ವರ್ ಪ್ರಯೋಗಶಾಲಾ ಕೇಂದ್ರಕೆ ಭೇಟಿ ನೀಡಿ,VBD ರಾಷ್ಟ್ರೀಯ ಕಾರ್ಯಕ್ರಮದ ವರದಿಗಳನ್ನು ಪರಿಶೀಲನೆ ಮಾಡಲಾಯಿತು, ಸಮ್ಮುಖದಲ್ಲಿ, ಡಾ: ರವಿಶಂಕರ್ ಖಂಡ್ರೆ, ಡಾ. ಕುಶ್ ಮಂಜಲಿ,ಸಿಂಧೆ, ಶ್ರೀಮತಿ ಸರಸ್ವತಿ ಪ್ರಯೋಗಶಾಲಾ ತಂತ್ರಜ್ಞರು, ಉಪಸ್ಥಿತರಿದ್ದರು,
ಡಿವಿಬಿಡಿಸಿಓ ಕಛೇರಿ ಬೀದರ್.