Home Uncategorized ರಾಯಚೂರು: ಬಳ್ಳಾರಿ ಹಿಂಸಾಚಾರ ವರದಿ ಡಿಕೆಶಿಗೆ ತಲುಪಿಸಿದ ನಿಯೋಗ

ರಾಯಚೂರು: ಬಳ್ಳಾರಿ ಹಿಂಸಾಚಾರ ವರದಿ ಡಿಕೆಶಿಗೆ ತಲುಪಿಸಿದ ನಿಯೋಗ

0
ರಾಯಚೂರು: ಬಳ್ಳಾರಿ ಹಿಂಸಾಚಾರ ವರದಿ ಡಿಕೆಶಿಗೆ ತಲುಪಿಸಿದ ನಿಯೋಗ

ರಾಯಚೂರು: ಬಳ್ಳಾರಿ ಹಿಂಸಾಚಾರ ವರದಿ ಡಿಕೆಶಿಗೆ ತಲುಪಿಸಿದ ನಿಯೋಗ ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಘರ್ಷಣೆ ಮತ್ತು ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಕುರಿತು ಮಾಜಿ ಸಚಿವ ಎಚ್. ಎಂ. ರೇವಣ್ಣ ನೇತೃತ್ವದ ಸತ್ಯಶೋಧನಾ ಸಮಿತಿಯು ಶುಕ್ರವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದೆ. ಸಮಿತಿಯು ಬಳ್ಳಾರಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ನಿವಾಸಿಗಳೊಂದಿಗೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದೆ. ಹಿಂಸಾಚಾರಕ್ಕೆ ಕಾರಣವಾದ ಸಂಗತಿಗಳು ಮತ್ತು ಕಾರ್ಯಕರ್ತನ ಸಾವಿಗೆ ಕಾರಣಗಳನ್ನು ಖಚಿತಪಡಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. ವರದಿ ಸ್ವೀಕರಿಸಿದ ಡಿ. ಕೆ. ಶಿವಕುಮಾರ್ ಅವರು, ಅದನ್ನು ಪರಿಶೀಲಿಸಿದ ನಂತರವೇ ಪ್ರತಿಕ್ರಿಯಿಸುವುದಾಗಿ ತಿಳಿಸಿದರು

LEAVE A REPLY

Please enter your comment!
Please enter your name here

error: Content is protected !!