Google search engine
ಮನೆUncategorizedಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು

ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು

ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು

ಕೈಗಾರಿಕೆಗೆ ನಿರ್ಮಾಣಕ್ಕೆ ಪಲವತ್ತಾದ ಭೂಮಿ ಕೈ ಬಿಡಬೇಕು ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದಲ್ಲಿ 1,203 ಎಕರೆ ಫಲವತ್ತಾದ ಭೂಮಿಯಲ್ಲಿ ರಾಜ್ಯ ಸರ್ಕಾರ ಕೈಗಾರಿಕೆ ನಿರ್ಮಾಣ ಮಾಡಲು ಹೊರಟಿರುವುದನ್ನು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧಿಸಿದೆ. ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ್ ಅವರು ಶನಿವಾರದಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಸರ್ಕಾರ ಬಂಜರು ಭೂಮಿಯಲ್ಲಿ ಕೈಗಾರಿಕೆ ನಿರ್ಮಿಸಲಿ, ಆದರೆ ಫಲವತ್ತಾದ ಭೂಮಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!