Google search engine
ಮನೆUncategorizedಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್

ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್

ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂ

ಮಳೆ ಹಾನಿ ಅಧ್ಯಯನ ಪ್ರವಾಸಕ್ಕೆ ಮೋಜಿನ ಪ್ರವಾಸ ಎಂದ ದತ್ತಾತ್ರೇಯ ಪಾಟೀಲ್ ರೇವೂರ್ ಮಳೆಯಿಂದ ಹಾನಿಗೀಡಾಗಿರುವ ನಂದಿಕೂರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಈಚೆಗೆ ಕೈಗೊಂಡ ಸದನ ಸಮಿತಿ ಅಧ್ಯಯನ ಪ್ರವಾಸವನ್ನು ಮೋಜಿನ ಪ್ರವಾಸವೆಂದು ಟೀಕಿಸಿದ್ದಾರೆ. ಗ್ರಾಮೀಣ ಜನರೆಂದರೆ ಅವರಿಗೆ ಅಸಡ್ಡೆ ಇದೆ ಎಂದು ಟೀಕಿಸಲಾಗಿದೆ. ಮಳೆಯಲ್ಲಿ ಜನ ತೊಂದರೆಯಲ್ಲಿದ್ದಾಗ ಎಲ್ಲರೂ ನೆರವಿಗೆ ಬರಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಹೇಳಲಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!