ಕಲಬುರಗಿಯ ಕೋಡ್ಲಾ ಮಠ ಹಾಗು ಶೀಕ್ಷಣ ಸಂಸ್ಥೆಗಳ ಕುರಿತಾಗಿ ಶಿವಲಿಂಗ ಸ್ವಾಮೀಜಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಶ್ರೀ ಮಠದ ಹಾಗು ಶೀಕ್ಷಣ ಸಂಸ್ಥೆ ಉಪಾಧ್ಯಕ್ಷ ಶ್ರೀ ಶಂಕರ ಕೋಡ್ಲಾ ಹಾಗು ಮಠದ ಭಕ್ತರಾದ ಮಹಾಂತಪ್ಪಾ ಸಂಗಾವಿ ಸ್ಒಷ್ಠೀಕರಣ ನೀಡಿದ್ದಾರೆ ಶಿವಲಿಂಗ ಸ್ವಾಮೀಜಿಯವರು ಕಳೆದೆರಡು ದಿನದ ಹಿಂದೆ ಕೋಡ್ಲಾ ಗ್ರಾಮದ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಶ್ತೀ ಜ್ಞಾನಪ್ರಜಾಶ ಸ್ವಾಮೀಜಿ ಹಾಗು ಶ್ರೀ ಶಂಕರ್ ಕೋಡ್ಲಾ ಅವರು ತಮ್ಮ ಮೇಲೆ ದಬ್ಬಾಳಿಕೆ ಮಾಡಿ ತಮ್ಮನ್ನ ಮಠದಿಂದ ದೂರ ಇಟ್ಟಿದ್ದಾರೆ ಅಲ್ಲದೆ ಶ್ರೀಮಠಕ್ಕೆ ಜ್ಞಾನಪ್ರಾಕಶ್ ಸ್ವಾಮೀಜಿಯವರನ್ನ ಪಟ್ಟಾಧಿಕಾರಿಯಾಗಿ ನೇನಿಸಿ ಶೀಕ್ಷಣ ಸಂಸ್ಥೆ ಗಳಲ್ಲಿ ಅನಧಿಕೃತವಾಗಿ ನೇಮಕಾತಿ ಮಾಡುತ್ತಿದ್ದಾರೆ ಕೋರ್ಟ್ ಆದೇಶ ನನ್ನಂತೆ ಇದೆ ಎಂದು ಹೇಳಿಕೆ ನೀಡಿದ್ರು ಆದ್ರೆ ಅದೆಲ್ಲವೂ ಇದೀಗ ಸುಳ್ಳು ಸತ್ಯಕ್ಕೆ ದೂರವಾಗಿದ್ದು ಎಂದು ಉರಿಲಿಂಗ ಮಠದ ಉಪಾಧ್ಯಕ್ಷ ಶ್ರೀ ಶಂಕರ್ ಕೋಡ್ಲಾ ಆರೋಪವನ್ನ ತಳ್ಳಿ ಹಾಕಿದ್ದಾರೆ ಶಿವಲಿಂಗ ಸ್ವಾಮಿಗು ಉರಿಲಿಂಗ ಪೆದ್ದಿ ಮಠಕ್ಕೂ ಯ್ಯಾವುದೇ ಸಂಭಂಧವಿಲ್ಲ ಯ್ಯಾವುದೇ ಕೋರ್ಟ್ ನಲ್ಲಿ ಕೇಸ್ ಗೆದ್ದಿಲ್ಲ ಸುಖಾ ಸುಮ್ಮನೆ ಉರಿಲಿಂಗ ಪೆದ್ದಿ ಮಠದ ಬಗ್ಗೆ ಹಾಗು ಜ್ಞಾನಪ್ರಕಾಶ್ ಸ್ವಾಮೀಜಿ ಅಪಪ್ರಚಾರ ಮಾಡ್ತಾ ಇದ್ದಾರೆ ಮೈಸೂರಿನಲ್ಲಿ ಕೆಟ್ಟ ಕೆಲಸ ಮಾಡಿ ಊರಿನಿಂದ ಭಹಿಷ್ಕಾರಕ್ಕೋಳಗಾಗಿ ಕೋಡ್ಲಾ ಗ್ರಾಮಕ್ಕೆ ಬಂದಿದ್ದ ಶಿವಲಿಂಗ ಸ್ವಾಮಿಗೆ ನಾವು ಆಶ್ರಯ ನೀಡಿದ್ದೇವು ಅದನ್ನೆ ಬಂಡವಾಳ ಮಾಡಿಕೊಂಡು ಇದೀಗ ಮಠದ ಮೇಲೆ ಕಣ್ಣು ಹಾಕಿದ್ದಾರೆ ಹೀಗೆ ಮುಂದುವರೆದರೆ ಅವರ ವಿರುದ್ಧ ನಾವು ಕೇಸ್ ಧಾಖಲು ಮಾಡಿ ಮಾನ ನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಶ್ರೀ ಶಂಕರ್ ಕೋಡ್ಲಾ ಹಾಗು ಮಹಾಂತಪ್ಪ ಸಂಗಾವಿ ಎಚ್ಚರಿಕೆ ನೀಡಿದ್ದಾರೆ
ಕೋಡ್ಲಾ ಮಠ ಹಾಗು ಶೀಕ್ಷಣ ಸಂಸ್ಥೆಗಳ ಕುರಿತಾಗಿ ಶಿವಲಿಂಗ ಸ್ವಾಮೀಜಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರ ; ಶಂಕರ ಕೋಡ್ಲಾ
ಕೋಡ್ಲಾ ಮಠ ಹಾಗು ಶೀಕ್ಷಣ ಸಂಸ್ಥೆಗಳ ಕುರಿತಾಗಿ ಶಿವಲಿಂಗ ಸ್ವಾಮೀಜಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರ ; ಶಂಕರ ಕೋಡ್ಲಾ





