Google search engine
ಮನೆಆರೋಗ್ಯ-ಅಮೃತಕೊವೀಡ್ ಹಗರಣ ಕುರಿತು ಸಚಿವ ಜಾರಕಿಹೂಳಿ ಹೇಳಿದ್ದೇನು?

ಕೊವೀಡ್ ಹಗರಣ ಕುರಿತು ಸಚಿವ ಜಾರಕಿಹೂಳಿ ಹೇಳಿದ್ದೇನು?

ಕೋವೀಡ್ ಹಗರಣ ಕುರಿತು ಐವರ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು ಈ ಬಗ್ಗೆ ಮಾಹಿತಿ ಹೆಚ್ಚಿನ ಮಾಹಿತಿ ಇಲ್ಲ ಮಾಹಿತಿ ಪಡೆದು ಹೇಳುವೆ ಎಂದು ಸಚಿವ ಸತೀಶ್ ಜಾರಕಿಹೂಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕೊವೀಟ್ ಹಗರಣದಕ್ಕೆ ಅಂತಾ ತನಿಖಾ ಸಮಿತಿ ಮಾಡಲಾಗಿದೆ, ಈ ಸಮಿತಿಯಲ್ಲಿ ಯಾರು ಇದ್ದಾರೆ ಅಂತಾ ನೋಡೋಣ ಮಾಹಿತಿ ಪಡೆದು ಹೇಳುವೆ ಎಂದರು. ಭಾರತೀಯ ಜನತಾ ಪಕ್ಷದಲ್ಲಿನ ಅಧಿಕಾರದ ಅವಧಿಯಲ್ಲಿ

22 ಹಗರಣ ಗಳ ಕುರಿತು ತನಿಖೆ ನಡೀತಿದೆ ಎಂದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!