Google search engine
ಮನೆUncategorizedವೃದ್ಧಾಶ್ರಮ ವೃದ್ಧ ಜೀವಗಳಿಗೆ ನೆರಳಾಗಿದೆ

ವೃದ್ಧಾಶ್ರಮ ವೃದ್ಧ ಜೀವಗಳಿಗೆ ನೆರಳಾಗಿದೆ

ನಿವೃತ್ತ ಶಿಕ್ಷಕಿ ಮಂಜುಳಮ್ಮ ವೃದ್ಧಾಶ್ರಮ ಸ್ಥಾಪಿಸಿ ಅನೇಕ ಹಿರಿಯ ಜೀವಗಳಿಗೆ ನೆರಳಾಗಿದ್ದಾರೆ ಇಂತಹ ಮಹನೀಯರು ಇನ್ನಷ್ಟು ಉತ್ತಮ ಸೇವೆ ಮಾಡಲು ಭಗವಂತನ ಪ್ರೇರಣೆಯಾಗಲಿ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಜೆ. ತಿಪ್ಪೇಸ್ವಾಮಿ ಹೇಳಿದರು. ನಗರದ ಬನಶ್ರೀ ವೃದ್ಧಾಶ್ರಮದಲ್ಲಿ ವೃದ್ದರೊಂದಿಗೆ ಸರಳವಾಗಿ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜನ್ಮದಿನ ಕಾರ್ಯಕ್ರಮಗಳಿಂದ ಮಾನವನ ಸಂಬಂಧಗಳನ್ನು ಬೆಸೆಯುವಂತಗುತ್ತದೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!