Google search engine
ಮನೆಬಿಸಿ ಬಿಸಿ ಸುದ್ದಿಹೋರಾಟದ ಛಲದಿಂದ ಮಂತ್ರಿ ಸ್ಥಾನ ಪಡೆದಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಳರ್

ಹೋರಾಟದ ಛಲದಿಂದ ಮಂತ್ರಿ ಸ್ಥಾನ ಪಡೆದಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಳರ್

ಜೀವನದಲ್ಲಿ ಹೋರಾಟ ಮಾಡುವುದು ಮುಖ್ಯ. ನನ್ನ ಹೋರಾಟದ ಛಲದಿಂದ ಸಚಿವ ಸ್ಥಾನ ಸಿಕ್ಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಹೇಳಿದರು.

ಸೋಮವಾರ ಸೆಂಟ್ ಫಾಲ್ ಹೈಸ್ಕೂಲ್ ನ ಆವರಣದಲ್ಲಿ ಮಹಿಳಾ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಎರಡೂ ಬಾರಿ ಚುನಾವಣೆಯಲ್ಲಿ ಸೋಲು ಕಂಡರೂ ಸಹ ಒಬ್ಬ ಮಹಿಳೆಯಾಗಿ ಸತತ ಪ್ರಯತ್ನ ಮಾಡಿ ನಾನು ಇವತ್ತು ಏಳು ಕೋಣೆ ಕರ್ನಾಟಕದ ಸರಕಾರದಲ್ಲಿ ಒಬ್ಬಳೇ ಒಬ್ಬಳು ಮಹಿಳಾ ಸಚ ‘ವೆಯಾಗಿದ್ದು ಹೋರಾಟದ ಛಲದಿಂದ ಎಂದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!