Home Uncategorized ಸಿಎಂಗಾಗಿ ಕಾಂಗ್ರೆಸ್ ನಲ್ಲಿ ರೇಸ್ ನಡೆದಿದೆ: ಶೆಟ್ಟರ್ ಸ್ಪೋಟಕ ಭವಿಷ್ಯ

ಸಿಎಂಗಾಗಿ ಕಾಂಗ್ರೆಸ್ ನಲ್ಲಿ ರೇಸ್ ನಡೆದಿದೆ: ಶೆಟ್ಟರ್ ಸ್ಪೋಟಕ ಭವಿಷ್ಯ

0

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ನಿಶ್ಚಿತ. ಈಗ ಕಾಂಗ್ರೆಸ್ ನಲ್ಲಿ ಒಳಜಗಳ ಪ್ರಾರಂಭವಾಗಿದೆ. ಸಿಎಂಗಾಗಿ ರೇಸ್ ಪ್ರಾರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಭಾನುವಾರ ರಾತ್ರಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಪರವಾಗಿದ್ದೇವೆ ಎನ್ನುತ್ತಾರೆ. ಆದರೆ ಒಳಗೊಳಗೆ ಸಿಎಂ ರೇಸ್ ಆರಂಭವಾಗಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡಬೇಕು ಎಂದರು

LEAVE A REPLY

Please enter your comment!
Please enter your name here

error: Content is protected !!