Google search engine
ಮನೆಬಿಸಿ ಬಿಸಿ ಸುದ್ದಿಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನ

ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನ

ಮೈಸೂರು ನಗರಕ್ಕೆ ಖಾಸಗಿಕಾರ್ಯಕ್ರಮಗಳನಿಮಿತ್ತ ಭೇಟಿನೀಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಜಿಲ್ಲಾ ಕಾಂಗ್ತ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಸ್ವಿಕರಿಸಿ ಮಾತನಾಡಿದ ಮಾಜಿಸಚಿವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣಹೆಗ್ಗಡೆಯವರನ್ನುಸ್ಮರಿಸಿ ಅಧಿಕಾರಸಿಕ್ಕಾಗ ಕಾರ್ಯಕರ್ತರನ್ನು ಗುರುತಿಸಿಅಧಿಕಾರ ಹಂಚಿಕೆ ಮಾಡುವ ಕಾರ್ಯವಾಗಬೇಕೆಂದು ಮನವಿ ಮಾಡಿದರು.ಮೈಸೂರುಜಿಲ್ಲಾಕಾಂಗ್ರೆಸ್ಅಧ್ಯಕ್ಷವಿ.ಮೂರ್ತಿ. ಹೆಚ್.ವಿ.ರಾಜೀವ್,ಕೆ.ವಿ.ಮಲ್ಲೇಶ ಮತ್ತಿತರ ಮುಖಂಡರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!