Google search engine
ಮನೆಉದ್ಯೋಗಗಳು - ಫಲಿತಾಂಶಗಳುಕೌನ್ಸಿಲ್‌ ಸಭೆಯಲ್ಲೇ ಹೊಡೆದಾಡಿಕೊಂಡ್ರಾ ಅಧಿಕಾರಿಗಳು??

ಕೌನ್ಸಿಲ್‌ ಸಭೆಯಲ್ಲೇ ಹೊಡೆದಾಡಿಕೊಂಡ್ರಾ ಅಧಿಕಾರಿಗಳು??

ಮುನ್ಸಿಪಲ್ ಕೌನ್ಸಿಲ್‌ ಸಭೆಯಲ್ಲೇ ಪಿಠಾಪುರದ ಇಬ್ಬರು ಅಧಿಕಾರಿಗಳು ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ನಗರಸಭೆ ಪೌರಾಯುಕ್ತ ಕನಕ ರಾವ್ ಹಾಗೂ ಡಿಇಇ ಭವಾನಿ ಶಂಕರ್ ನಡುವೆ ಜಗಳ ನಡೆದಿದೆ. ಚುನಾವಣೆ ಸಮಯದಲ್ಲಿ ಭವಾನಿ ಶಂಕರ್ ರಜೆ ತೆಗೆದುಕೊಂಡ ಕಾರಣ ಕೆಲಸಗಳು ಬಾಕಿ ಉಳಿದಿದ್ದವು. ಈ ಅವಧಿಯಲ್ಲಿ ಆಯುಕ್ತ ಕನಕ ರಾವ್ ಕೆಲವು ಕಡತಗಳಿಗೆ ಸಹಿ ಹಾಕಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕಮಿಷನ‌ರ್ ಕನಕ ರಾವ್ ಭವಾನಿ ಶಂಕರ್ ಮೇಲೆ ಆರೋಪ ಮಾಡಿ ಹೊಡೆದಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!