ಹಿರಿಯೂರು ತಾಲೂಕಿನ ರಂಗಿನಹಳ್ಳಿಯಿಂದ, ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮಕ್ಕೆ, ಹೋಗುವ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಈ ಮಾರ್ಗದಲ್ಲಿ ರೈತರ ಹೊಲಗಳಿದ್ದು, ಬೆಳೆ ಕೊಯ್ಲಿಗೆ ಬಂದಿವೆ. ಜಮೀನುಗಳಿಗೆ ಹೋಗಿ ಬರಲು, ಕಟಾವು ಮಾಡಿದ ಧಾನ್ಯ ಸಾಗಿಸಲು ಸಾಧ್ಯವಿಲ್ಲ, ರಸ್ತೆಯಲ್ಲಿ ಟ್ರ್ಯಾಕ್ಟರ್ ಎತ್ತಿನ ಬಂಡಿ ಸಂಚರಿಸುವುದು ದುಸ್ತರವಾಗಿದೆ ಎಂದು ಮುಖಂಡರು ಆಗ್ರಹಿಸಿದರು
ರಸ್ತೆ ಸರಿಪಡಿಸಿಕೊಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
RELATED ARTICLES
Recent Comments
ಮೇಲೆ Hello world!





