Google search engine
ಮನೆUncategorizedಮುಡಾ ಅಕ್ರಮಕ್ಕೆ ಆಯೋಗ ರಚನೆ ಮಾಡಿದ್ದೇವೆ - ಪರಮೇಶ್ವರ್

ಮುಡಾ ಅಕ್ರಮಕ್ಕೆ ಆಯೋಗ ರಚನೆ ಮಾಡಿದ್ದೇವೆ – ಪರಮೇಶ್ವರ್

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದೇವೆ. ಯಾರು, ಯಾವುದೇ ಮಾಹಿತಿ ನೀಡಬೇಕಾದ್ರೂ ಆಯೋಗದ ಮುಂದೆ ಹೋಗಬಹುದು. ತನಿಖೆಗಾಗಿಯೇ ಆಯೋಗ ರಚನೆ ಆಗಿರುವುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಮುಡಾದಲ್ಲಿ ಏನೇನು ಅಕ್ರಮ ಆಗಿದೆಯೋ ಅದಕ್ಕೆ ತನಿಖೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಪರಮೇಶ್ವ‌ರ್ ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!