Google search engine
ಮನೆUncategorizedಬೀದಿನಾಯಿ ದೀಪಾಲಿ ಎನ್ನುವ ಹುಡುಗಿ ಮೇಲೆ ಏಕ ಏಕಿ ದಾಳಿ ಮಾಡಿದೆ ನಾಯಿ ದಾಳಿಯಿಂದ ಹುಡುಗಿ...

ಬೀದಿನಾಯಿ ದೀಪಾಲಿ ಎನ್ನುವ ಹುಡುಗಿ ಮೇಲೆ ಏಕ ಏಕಿ ದಾಳಿ ಮಾಡಿದೆ ನಾಯಿ ದಾಳಿಯಿಂದ ಹುಡುಗಿ ಕಣ್ಣು ಕಿವಿಗೆ ಗಂಭೀರವಾಗಿ ಗಾಯವಾಗಿವೆ

ಕಾಂಗ್ರೆಸ್ ಡಿ ಎನ್ ಎ ಯಲ್ಲೆ ಭ್ರಷ್ಟಾಚಾರ ಅಡಗಿದೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯೆ ಸುಧಾ ಹಾಲಕೈ ಅವರು ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇತಿಹಾಸ ತೆಗೆದು ನೋಡಿದಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಅಪರಾದ ಕೃತ್ಯಗಳು ಹೆಚ್ಚಾಗಿವೆ. ಇದೀಗ ಮುಡಾ ಹಗರಣದಲ್ಲೆ ಸಿಎಂ ಅವರ ಹೆಸರು ಮುನ್ನಡೆಗೆ ಬಂದಿರುವುದು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!